Search This Blog

Friday, August 2, 2013

ಗಮನ



ದಿನಾ ನನ್ನನ್ನೇ
ಕೊಂದುಕೊಳ್ಳಲು
ಗೆಳೆಯನೊಬ್ಬನ
ಸಂಪಾದಿಸಿದೆ
ಆತನೋ
ತುಂಬಿದ ನದಿ
ಹುಟ್ಟೇ ಇಲ್ಲದ
ನಾವೆಯಲ್ಲಿ
ತಾನೇ
ಗಮ್ಯವನ್ನರಸುವ
ಪಯಣಿಗ
ಈಜಲು
ಬರದಿದ್ದರೂ
ನಿರ್ಭಯ ನಾನು
ಬೆಳಕಿನೆಡೆಗಲ್ಲವೇ

ಗಮ್ಯ
ಗಮನ

No comments:

Post a Comment